ಬೆಂಕಿಪಟ್ಣ ಚಿತ್ರಕ್ಕೆ ಯೋಗರಾಜ್‌ಭಟ್‌ರ ಮಾತು
Posted date: 14 Wed, May 2014 – 03:10:30 PM

ಮಾಸ್ತಿ ಮೂವೀಸ್ ಮಾಸ್ತಿ ಜಾಕೀರ್ ಅಲಿಖಾನ್‌ಆಖಿಲ್‌ಖಾನ್. ಎಂ.ಜಿ ಅವರು ನಿರ್ಮಿಸುತ್ತಿರುವ ‘ಬೆಂಕಿಪಟ್ನ‘ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ತಮ್ಮ ಧ್ವನಿ ಮೂಲಕ ಖ್ಯಾತ ನಿರ್ದೇಶಕ ಯೋಗರಾಜ್‌ಭಟ್ ಪಾತ್ರಗಳ ಬಗ್ಗೆ ನಿರೂಪಣೆ ಮಾಡಿದ್ದಾರೆ.

ಯುವಪ್ರತಿಭೆ ಟಿ.ಕೆ.ದಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಸ್ವೀವ್‌ಕೌಶಿಕ್ ಸಂಗೀತ ನೀಡಿದ್ದಾರೆ. ನಿರಂಜನ್‌ಬಾಬು ಕ್ಯಾಮೆರಾ, ಜೋ.ನಿ.ಹರ್ಷ ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಶ್ವಿನ್ ಎನ್.ಕೆ ಅವರ ನಿರ್ಮಾಣ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಸ್.ಸಿ. ದಿನೇಶ್‌ಕುಮಾರ್.

ಪ್ರತಾಪ್ ನಾರಾಯಣ್, ಅನುಶ್ರೀ, ಪ್ರಕಾಶ್ ಬೆಳವಾಡಿ, ಅರುಣ್‌ಸಾಗರ್, ಜಹಾಂಗೀರ್, ರಂಗಶಂಕರ ಮಂಜು, ಬಿ.ಸುರೇಶ್, ಶ್ವೇತಾ ಬಡಿಗೇರ್, ರೇಣುಕಾ, ಸಂಪತ್, ಕೆಂಪರಾಜು ದೊಡ್ಡಟ್ಟಿ. ಲಕ್ಪ್ಷ್ಮಣ್, ಸ.ಸು. ವಿಶ್ವನಾಥ್ ಮುಂತಾದವರು ‘ಬೆಂಕಿಪಟ್ನ‘ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed